ಮುಂಡಿಗೆಗಳು ದಾಸಸಾಹಿತ್ಯದಲ್ಲಿ ಕಂಡುಬರುವ ಸುಲಭವಾಗಿ ಅರ್ಥವಾಗದ ಒಗಟಿನಂತಹ ಕ್ಲಿಷ್ಟಕರ ರಚನೆಗಳು. ಇದು ಶ್ರೀ ವ್ಯಾಸರಾಜರ ನಕ್ಷತ್ರ ಮುಂಡಿಗೆ, ಶ್ರೀ ಕೃಷ್ಣನ ಗುಣಗಾನವನ್ನು ಮಾಡುತ್ತದೆ. ಇದರಲ್ಲಿ ನಕ್ಷತ್ರಗಳ ಹೆಸರುಗಳನ್ನು ಉಪಮಾನವಾಗಿ ಬಳಸಿಕೊಂಡು ಕಥೆಯನ್ನು ಕಟ್ಟಿದ್ದಾರೆ ಗುರುಗಳು. @giri-chandra ನಕ್ಷತ್ರಸುತನ ಅನುಜನೊಂದು ದಿನ, ನಕ್ಷತ್ರದೊಳಿದ್ದ ನವನೀತಮಂ ತನ್ ನಕ್ಷತ್ರದಿಂ ತೆಗೆದು, ತನ್ ನಕ್ಷತ್ರಕ್ಕೆ ಬಂದಂತೆ ಎಸೆಯುತ್ತಿರಲು, ಆ ಸಪ್ಪಳವಂ ನಕ್ಷತ್ರ ಪಿಡಿದಿದ್ದ ನಕ್ಷತ್ರಾಖ್ಯನಕ್ಷತ್ರರಾಜಮುಖಿಯೋರ್ವಳ್, ನಕ್ಷತ್ರದಿಂ ಕೇಳಿ ನಕ್ಷತ್ರವಂ ಹಾರಿಸಿ ಕುಪಿಸಿ ಬೆನ್ನಟ್ಟಿ ಬರೆ, ನಕ್ಷತ್ರಶಯನ ನಕ್ಷತ್ರಮಂ ಕೊಡದೆ, ತನ್ನ ನಿಜಮಂದಿರದಿಂ ಬೇರೊಂದು ನಕ್ಷತ್ರದೊಳ್ ನಿಂದ, ಶ್ರೀ ಕೃಷ್ಣ ರಕ್ಷಿಸಲಿ ನಮ್ಮನನವರತ! How to understand this complicated riddle? "ನಕ್ಷತ್ರಸುತನು" ಎಂದರೆ " ರೋಹಿಣಿ"ಯ ಪುತ್ರನಾದ ಬಲರಾಮ; ಆ " ನಕ್ಷತ್ರಸುತ"ನ " ಅನುಜ"ನು ಶ್ರೀಕೃಷ್ಣನು ---- ಒಂದು ದಿನ ಆ ಕೃಷ್ಣನು "ನಕ್ಷತ್ರದೊಳಿದ್ದ" -- " ಮಖಾ ನಕ್ಷತ್ರ"ದಂತೆ ಇರುವ ಮಡಕೆಯೊಳಗಿದ್ದ ನವನೀತವನ್ನು, ತನ್ನ " ಹಸ್ತ ನಕ್ಷತ್ರ" ದಿಂದ ತೆಗೆದು --...
ಶ್ರೀ ಲಕ್ಷ್ಮೀ ಅಷ್ಟೋತ್ತರ ಶತನಾಮ ಸ್ತೋತ್ರಂ ದೇವ್ಯುವಾಚ ದೇವದೇವ! ಮಹಾದೇವ! ತ್ರಿಕಾಲಜ್ಞ! ಮಹೇಶ್ವರ! ಕರುಣಾಕರ ದೇವೇಶ! ಭಕ್ತಾನುಗ್ರಹಕಾರಕ! ॥ ಅಷ್ಟೋತ್ತರ ಶತಂ ಲಕ್ಷ್ಮ್ಯಾಃ ಶ್ರೋತುಮಿಚ್ಛಾಮಿ ತತ್ತ್ವತಃ ॥ ಈಶ್ವರ ಉವಾಚ ದೇವಿ! ಸಾಧು ಮಹಾಭಾಗೇ ಮಹಾಭಾಗ್ಯ ಪ್ರದಾಯಕಮ್ । ಸರ್ವೈಶ್ವರ್ಯಕರಂ ಪುಣ್ಯಂ ಸರ್ವಪಾಪ ಪ್ರಣಾಶನಮ್ ॥ ಸರ್ವದಾರಿದ್ರ್ಯ ಶಮನಂ ಶ್ರವಣಾದ್ಭುಕ್ತಿ ಮುಕ್ತಿದಮ್ । ರಾಜವಶ್ಯಕರಂ ದಿವ್ಯಂ ಗುಹ್ಯಾದ್-ಗುಹ್ಯತರಂ ಪರಮ್ ॥ ದುರ್ಲಭಂ ಸರ್ವದೇವಾನಾಂ ಚತುಷ್ಷಷ್ಟಿ ಕಳಾಸ್ಪದಮ್ । ಪದ್ಮಾದೀನಾಂ ವರಾಂತಾನಾಂ ನಿಧೀನಾಂ ನಿತ್ಯದಾಯಕಮ್ ॥ ಸಮಸ್ತ ದೇವ ಸಂಸೇವ್ಯಂ ಅಣಿಮಾದ್ಯಷ್ಟ ಸಿದ್ಧಿದಮ್ । ಕಿಮತ್ರ ಬಹುನೋಕ್ತೇನ ದೇವೀ ಪ್ರತ್ಯಕ್ಷದಾಯಕಮ್ ॥ ತವ ಪ್ರೀತ್ಯಾದ್ಯ ವಕ್ಷ್ಯಾಮಿ ಸಮಾಹಿತಮನಾಶ್ಶೃಣು । ಅಷ್ಟೋತ್ತರ ಶತಸ್ಯಾಸ್ಯ ಮಹಾಲಕ್ಷ್ಮಿಸ್ತು ದೇವತಾ ॥ ಕ್ಲೀಂ ಬೀಜ ಪದಮಿತ್ಯುಕ್ತಂ ಶಕ್ತಿಸ್ತು ಭುವನೇಶ್ವರೀ । ಅಂಗನ್ಯಾಸಃ ಕರನ್ಯಾಸಃ ಸ ಇತ್ಯಾದಿ ಪ್ರಕೀರ್ತಿತಃ ॥ ಧ್ಯಾನಂ ವಂದೇ ಪದ್ಮಕರಾಂ ಪ್ರಸನ್ನವದನಾಂ ಸೌಭಾಗ್ಯದಾಂ ಭಾಗ್ಯದಾಂ ಹಸ್ತಾಭ್ಯಾಮಭಯಪ್ರದಾಂ ಮಣಿಗಣೈಃ ನಾನಾವಿಧೈಃ ಭೂಷಿತಾಮ್ । ಭಕ್ತಾಭೀಷ್ಟ ಫಲಪ್ರದಾಂ ಹರಿಹರ ಬ್ರಹ್ಮಾಧಿಭಿಸ್ಸೇವಿತಾಂ ಪಾರ್ಶ್ವೇ ಪಂಕಜ ಶಂಖಪದ್ಮ ನಿಧಿಭಿಃ ಯುಕ್ತಾಂ ಸದಾ ಶಕ್ತಿಭಿಃ ॥ ಸರಸಿಜ ನಯನೇ ಸರೋಜಹಸ್ತೇ ಧವಳ ತರಾಂಶುಕ ಗಂಧಮಾಲ್ಯ ಶೋಭೇ । ಭಗವತಿ ಹರಿವಲ್ಲಭೇ ಮನೋಜ್ಞೇ ತ್ರಿಭುವನ ಭೂತಿಕರಿ ಪ್ರಸೀ...