Skip to main content

Posts

Shri Rama Aapadduddara Stotram

Shree Rama AapadudhAraka stotram श्री राम आपदुद्धारक स्तोत्रम् आपदामपहर्तारं दातारं सर्वसंपदाम् । लोकाभिरामं श्रीरामं भूयो भूयो नमाम्यहम् ॥ नमः कोदण्डहस्ताय सन्धीकृतशराय च । खण्डिताखिलदैत्याय रामायापन्निवारिणे ॥ 1 ॥ रामाय रामभद्राय रामचन्द्राय वेधसे । रघुनाथाय नाथाय सीतायाः पतये नमः ॥ 2 ॥ अग्रतः पृष्ठतश्चैव पार्श्वतश्च महाबलौ । आकर्णपूर्णधन्वानौ रक्षेतां रामलक्ष्मणौ ॥ 3 ॥ सन्नद्धः कवची खड्गी चापबाणधरो युवा । गच्छन् ममाग्रतो नित्यं रामः पातु सलक्ष्मणः ॥ 4 ॥ अच्युतानन्द गोविन्द नामोच्चारणभेषजात् । नश्यन्ति सकला रोगाः सत्यं सत्यं वदाम्यहम् ॥ 5 ॥ सत्यं सत्यं पुनः सत्यं उद्धृत्य भुजमुच्यते । वेदशास्त्रात् परं नास्ति न दैवं केशवात् परम् ॥ 6 ॥ शरीरे जर्जरीभूते व्याधिग्रस्ते कलेवरे । औषधं जाह्नवीतोयं वैद्यो नारायणो हरिः ॥ 7 ॥ आलोड्य सर्वशास्त्राणि विचार्य च पुनः पुनः । इदमेकं सुनिश्चितं ध्येयो नारायणः प्रभुः ॥ 8 ॥ कायेन वाचा मनसेन्द्रियैर्वा बुद्ध्यात्मना वा प्रकृतेः स्वभावात् । करोमि यद्यत् सकलं परस्मै नारायणायेति समर्पयामि ॥ 9 ॥ ಶ್ರೀ ರಾಮ ಆಪದುದ್ಧಾರಕ ಸ್ತೋತ್ರಂ ಆಪದಾಮಪಹರ್ತಾರಂ ದಾತಾರಂ ಸರ್ವಸಂಪದಾಮ್...
Recent posts

Eka Shloki Ramayanam

  Eka sloki ramayanam - ಏಕಶ್ಲೋಕೀ ರಾಮಾಯಣಂ - Stotra Nidhi आदौ राम तपोवनादि गमनं हत्वा मृगं कांचनं । वैदेही हरणं जटायु मरणं सुग्रीव सम्भाषणं ॥ वाली निर्ग्रहणं समुद्र तरणं लंकापुरी दाहनं । पश्चात रावण कुम्बकर्ण हननं एतहि रामायणं ॥ ādau rāma tapovanādi gamanaṃ hatvā mṛgaṃ kāñcanaṃ | vaidehī haraṇaṃ jaṭāyu maraṇaṃ sugrīva sambhāṣaṇam || vālī nigrahaṇaṃ samudra taraṇaṃ laṅkāpurī dāhanaṃ | paścāt rāvaṇa kumbhakarṇa hananaṃ etat hi rāmāyaṇam || ಆದೌ ರಾಮ ತಪೋವನಾದಿ ಗಮನಂ ಹತ್ವಾ ಮೃಗಂ ಕಾಂಚನಂ । ವೈದೇಹೀ ಹರಣಂ ಜಟಾಯು ಮರಣಂ ಸುಗ್ರೀವ ಸಂಭಾಷಣಂ ॥ ವಾಲಿ ನಿರ್ಗ್ರಹಣಂ ಸಮುದ್ರ ತರಣಂ ಲಂಕಾಪುರೀ ದಾಹನಂ । ಪಶ್ಚಾತ್ ರಾವಣ ಕುಂಭಕರ್ಣ ಹನನಂ ಏತದ್ಹಿ ರಾಮಾಯಣಂ ॥ “At first, Rama goes to the forest of penance. Then the golden deer is slain. Sita is abducted, and Jatayu dies trying to save her. Then comes the meeting with Sugriva. After that Vali is defeated, the ocean is crossed, and Hanuman burns the city of Lanka. Finally, Ravana and Kumbhakarna are slain. Thus, this indeed is the entire Ramayana in brief.” https://audio.com/giri-chand...

Valmiki Ramayana - Sundara Kandam - Kannada

 Sundara kANdam on Vaidika VignAnam:  5.1 ಸುಂದರಕಾಂಡ - ಪ್ರಥಮ ಸರ್ಗಃ  (210 shlokas)  5.2 ಸುಂದರಕಾಂಡ - ದ್ವಿತೀಯ ಸರ್ಗಃ  (58 shlokas)  5.3 ಸುಂದರಕಾಂಡ - ತೃತೀಯ ಸರ್ಗಃ  (51 shlokas)  5.4 ಸುಂದರಕಾಂಡ - ಚತುರ್ಥ ಸರ್ಗಃ  (29 shlokas)  5.5 ಸುಂದರಕಾಂಡ - ಪಂಚಮ ಸರ್ಗಃ  (27 shlokas)  5.6 ಸುಂದರಕಾಂಡ - ಷಷ್ಠ ಸರ್ಗಃ  (44 shlokas)  5.7 ಸುಂದರಕಾಂಡ - ಸಪ್ತಮ ಸರ್ಗಃ  (17 shlokas)  5.8 ಸುಂದರಕಾಂಡ - ಅಷ್ಟಮ ಸರ್ಗಃ  (7 shlokas)  5.9 ಸುಂದರಕಾಂಡ - ನವಮ ಸರ್ಗಃ  (73 shlokas)  5.10 ಸುಂದರಕಾಂಡ - ದಶಮ ಸರ್ಗಃ  (54 shlokas)  5.11 ಸುಂದರಕಾಂಡ - ಏಕಾದಶ ಸರ್ಗಃ  (47 shlokas)  5.12 ಸುಂದರಕಾಂಡ - ದ್ವಾದಶ ಸರ್ಗಃ  (25 shlokas)  5.13 ಸುಂದರಕಾಂಡ - ತ್ರಯೋದಶ ಸರ್ಗಃ  (69 shlokas) 5.14...

Sankalpam

Sankalpa Śloka and Its Significance In Hindu ritual practice, Sankalpa is the formal declaration of intent made before performing a religious act such as a pooja, homa, vrata, japa, or any sacred observance . Traditionally, Sankalpa is performed by holding akṣata (rice grains) and flowers in the right hand , often supported by water in the palm, and then releasing them while reciting the Sankalpa mantra. A Vedic Sankalpa contains several elements that situate the act within the framework of cosmic time, geographical location, personal lineage, and spiritual intent . These elements include: Cosmic time (relative to Brahma’s creation cycle) Current calendar details (year, season, month, etc.) Geographical location Lineage (Gotra and Pravara) Personal identity Purpose of the ritual The deity being worshipped The nature of the ritual being performed A typical Sankalpa begins with the invocation: "Śubhe śobhana muhūrte" -  "At this auspicious ...

ಶ್ರೀ ವ್ಯಾಸರಾಜರ ನಕ್ಷತ್ರ ಮುಂಡಿಗೆ

ಮುಂಡಿಗೆಗಳು ದಾಸಸಾಹಿತ್ಯದಲ್ಲಿ ಕಂಡುಬರುವ ಸುಲಭವಾಗಿ ಅರ್ಥವಾಗದ ಒಗಟಿನಂತಹ ಕ್ಲಿಷ್ಟಕರ ರಚನೆಗಳು.  ಇದು ಶ್ರೀ ವ್ಯಾಸರಾಜರ  ನಕ್ಷತ್ರ ಮುಂಡಿಗೆ,  ಶ್ರೀ ಕೃಷ್ಣನ ಗುಣಗಾನವನ್ನು ಮಾಡುತ್ತದೆ. ಇದರಲ್ಲಿ ನಕ್ಷತ್ರಗಳ ಹೆಸರುಗಳನ್ನು ಉಪಮಾನವಾಗಿ ಬಳಸಿಕೊಂಡು ಕಥೆಯನ್ನು ಕಟ್ಟಿದ್ದಾರೆ ಗುರುಗಳು.  @giri-chandra ನಕ್ಷತ್ರಸುತನ ಅನುಜನೊಂದು ದಿನ, ನಕ್ಷತ್ರದೊಳಿದ್ದ ನವನೀತಮಂ ತನ್ ನಕ್ಷತ್ರದಿಂ ತೆಗೆದು, ತನ್ ನಕ್ಷತ್ರಕ್ಕೆ ಬಂದಂತೆ ಎಸೆಯುತ್ತಿರಲು, ಆ ಸಪ್ಪಳವಂ ನಕ್ಷತ್ರ ಪಿಡಿದಿದ್ದ ನಕ್ಷತ್ರಾಖ್ಯನಕ್ಷತ್ರರಾಜಮುಖಿಯೋರ್ವಳ್, ನಕ್ಷತ್ರದಿಂ ಕೇಳಿ ನಕ್ಷತ್ರವಂ ಹಾರಿಸಿ ಕುಪಿಸಿ ಬೆನ್ನಟ್ಟಿ ಬರೆ, ನಕ್ಷತ್ರಶಯನ ನಕ್ಷತ್ರಮಂ ಕೊಡದೆ, ತನ್ನ ನಿಜಮಂದಿರದಿಂ ಬೇರೊಂದು ನಕ್ಷತ್ರದೊಳ್ ನಿಂದ, ಶ್ರೀ ಕೃಷ್ಣ ರಕ್ಷಿಸಲಿ ನಮ್ಮನನವರತ!  How to understand this complicated riddle?  "ನಕ್ಷತ್ರಸುತನು"  ಎಂದರೆ " ರೋಹಿಣಿ"ಯ ಪುತ್ರನಾದ ಬಲರಾಮ;  ಆ " ನಕ್ಷತ್ರಸುತ"ನ " ಅನುಜ"ನು  ಶ್ರೀಕೃಷ್ಣನು  ----  ಒಂದು ದಿನ ಆ ಕೃಷ್ಣನು   "ನಕ್ಷತ್ರದೊಳಿದ್ದ" -- " ಮಖಾ ನಕ್ಷತ್ರ"ದಂತೆ ಇರುವ ಮಡಕೆಯೊಳಗಿದ್ದ ನವನೀತವನ್ನು,  ತನ್ನ " ಹಸ್ತ ನಕ್ಷತ್ರ"  ದಿಂದ ತೆಗೆದು --...

ಶ್ರೀ ಲಕ್ಷ್ಮೀ ಅಷ್ಟೋತ್ತರ ಶತನಾಮ ಸ್ತೋತ್ರಂ

  ಶ್ರೀ ಲಕ್ಷ್ಮೀ ಅಷ್ಟೋತ್ತರ ಶತನಾಮ ಸ್ತೋತ್ರಂ ದೇವ್ಯುವಾಚ ದೇವದೇವ! ಮಹಾದೇವ! ತ್ರಿಕಾಲಜ್ಞ! ಮಹೇಶ್ವರ! ಕರುಣಾಕರ ದೇವೇಶ! ಭಕ್ತಾನುಗ್ರಹಕಾರಕ! ॥ ಅಷ್ಟೋತ್ತರ ಶತಂ ಲಕ್ಷ್ಮ್ಯಾಃ ಶ್ರೋತುಮಿಚ್ಛಾಮಿ ತತ್ತ್ವತಃ ॥ ಈಶ್ವರ ಉವಾಚ ದೇವಿ! ಸಾಧು ಮಹಾಭಾಗೇ ಮಹಾಭಾಗ್ಯ ಪ್ರದಾಯಕಮ್ । ಸರ್ವೈಶ್ವರ್ಯಕರಂ ಪುಣ್ಯಂ ಸರ್ವಪಾಪ ಪ್ರಣಾಶನಮ್ ॥ ಸರ್ವದಾರಿದ್ರ್ಯ ಶಮನಂ ಶ್ರವಣಾದ್ಭುಕ್ತಿ ಮುಕ್ತಿದಮ್ । ರಾಜವಶ್ಯಕರಂ ದಿವ್ಯಂ ಗುಹ್ಯಾದ್-ಗುಹ್ಯತರಂ ಪರಮ್ ॥ ದುರ್ಲಭಂ ಸರ್ವದೇವಾನಾಂ ಚತುಷ್ಷಷ್ಟಿ ಕಳಾಸ್ಪದಮ್ । ಪದ್ಮಾದೀನಾಂ ವರಾಂತಾನಾಂ ನಿಧೀನಾಂ ನಿತ್ಯದಾಯಕಮ್ ॥ ಸಮಸ್ತ ದೇವ ಸಂಸೇವ್ಯಂ ಅಣಿಮಾದ್ಯಷ್ಟ ಸಿದ್ಧಿದಮ್ । ಕಿಮತ್ರ ಬಹುನೋಕ್ತೇನ ದೇವೀ ಪ್ರತ್ಯಕ್ಷದಾಯಕಮ್ ॥ ತವ ಪ್ರೀತ್ಯಾದ್ಯ ವಕ್ಷ್ಯಾಮಿ ಸಮಾಹಿತಮನಾಶ್ಶೃಣು । ಅಷ್ಟೋತ್ತರ ಶತಸ್ಯಾಸ್ಯ ಮಹಾಲಕ್ಷ್ಮಿಸ್ತು ದೇವತಾ ॥ ಕ್ಲೀಂ ಬೀಜ ಪದಮಿತ್ಯುಕ್ತಂ ಶಕ್ತಿಸ್ತು ಭುವನೇಶ್ವರೀ । ಅಂಗನ್ಯಾಸಃ ಕರನ್ಯಾಸಃ ಸ ಇತ್ಯಾದಿ ಪ್ರಕೀರ್ತಿತಃ ॥ ಧ್ಯಾನಂ ವಂದೇ ಪದ್ಮಕರಾಂ ಪ್ರಸನ್ನವದನಾಂ ಸೌಭಾಗ್ಯದಾಂ ಭಾಗ್ಯದಾಂ ಹಸ್ತಾಭ್ಯಾಮಭಯಪ್ರದಾಂ ಮಣಿಗಣೈಃ ನಾನಾವಿಧೈಃ ಭೂಷಿತಾಮ್ । ಭಕ್ತಾಭೀಷ್ಟ ಫಲಪ್ರದಾಂ ಹರಿಹರ ಬ್ರಹ್ಮಾಧಿಭಿಸ್ಸೇವಿತಾಂ ಪಾರ್ಶ್ವೇ ಪಂಕಜ ಶಂಖಪದ್ಮ ನಿಧಿಭಿಃ ಯುಕ್ತಾಂ ಸದಾ ಶಕ್ತಿಭಿಃ ॥ ಸರಸಿಜ ನಯನೇ ಸರೋಜಹಸ್ತೇ ಧವಳ ತರಾಂಶುಕ ಗಂಧಮಾಲ್ಯ ಶೋಭೇ । ಭಗವತಿ ಹರಿವಲ್ಲಭೇ ಮನೋಜ್ಞೇ ತ್ರಿಭುವನ ಭೂತಿಕರಿ ಪ್ರಸೀ...

Gita Chapter Summaries: Chapter 7

ಭಗವದ್ಗೀತಾ – ಅಧ್ಯಾಯ 7 ಜ್ಞಾನ–ವಿಜ್ಞಾನ ಯೋಗ (ज्ञान–विज्ञान योग): ಶ್ರೀಕೃಷ್ಣನ ಸರ್ವತತ್ತ್ವಸ್ವರೂಪ, ಪ್ರಕೃತಿ–ಪುರುಷ ಭೇದ, ಹಾಗೂ ಭಕ್ತಿಯ ಮಹತ್ವ. ಜ್ಞಾನ ಮತ್ತು ವಿಜ್ಞಾನ: ಶ್ರೀಕೃಷ್ಣ ತನ್ನನ್ನು ಸಂಪೂರ್ಣವಾಗಿ ತಿಳಿಯಲು ಜ್ಞಾನ ( ತತ್ವ ) ಮತ್ತು ವಿಜ್ಞಾನ (ಅನುಭವ) ಎರಡೂ ಅಗತ್ಯ ಎರಡು ಪ್ರಕೃತಿಗಳು :  ಭಗವಂತನು ತನ್ನ ಎರಡು ಪ್ರಕೃತಿಗಳನ್ನು ವಿವರಿಸುತ್ತಾನೆ.  ಜಗತ್ತು ಎರಡು ಪ್ರಕೃತಿಗಳಿಂದ ನಿರ್ಮಿತವಾಗಿದೆ   ಅಪರಾ /  ಜಡ  ಪ್ರಕೃತಿ – ಭೂಮಿ, ನೀರು, ಬೆಂಕಿ, ವಾಯು, ಆಕಾಶ, ಮನಸ್ಸು, ಬುದ್ಧಿ, ಅಹಂಕಾರ ಪರಾ ಪ್ರಕೃತಿ – ಜೀವಾತ್ಮ, ಚೇತನ, ಜಗತ್ತಿಗೆ ಚೇತನತೆಯನ್ನು ನೀಡುವ ಶಕ್ತಿ ಭಗವಂತನೇ ಎಲ್ಲದರ ಆಧಾರ :  “ಎಲ್ಲವೂ ನನ್ನಲ್ಲೇ ನೆಲೆಯಾಗಿದೆ; ಆದರೆ ನಾನು ಅವುಗಳಲ್ಲಿ ಬಂಧಿತನಲ್ಲ” ಎಂದು ಕೃಷ್ಣನು ಹೇಳುತ್ತಾನೆ. ಮುತ್ತಿನ ಸರದಲ್ಲಿ ದಾರಿಯಂತೆ, ಜಗತ್ತಿಗೆ ಭಗವಂತನು ಆಧಾರ. ತ್ರಿಗುಣ ಮತ್ತು ಮಾಯೆ:  ಸತ್ತ್ವ, ರಜಸ್, ತಮಸ್ ಎಂಬ ತ್ರಿಗುಣಗಳು ಜೀವಿಗಳನ್ನು ಮೋಹಿಸುತ್ತವೆ; ಶರಣಾಗತಿಯಾದವರು ಮಾತ್ರ ದಾಟಬಲ್ಲರು. ಭಗವಂತನನ್ನು ಆಶ್ರಯಿಸದವರು:   ದುಷ್ಟ ಬುದ್ಧಿಯವರು, ಅಜ್ಞಾನಿಗಳು, ಅಹಂಕಾರಿಗ ಳು   ಮಾಯೆಯ ಬಂಧನದಲ್ಲೇ ಇರುತ್ತಾರೆ,  ಭಗವಂತನನ್ನು ಅರಿಯುವುದಿಲ್ಲ. ನಾಲ್ಕು ವಿಧದ ಭಕ್ತರು:  ಭಗವಂತನನ್ನು ಪೂಜಿಸುವವರು ನಾಲ್ಕು ವಿಧ: ಆರ್ತ – ದುಃಖದಲ...

ಶಿವ ಸುವರ್ಣಮಾಲಾ ಸ್ತುತಿ

ಶಿವ ಸುವರ್ಣಮಾಲಾ ಸ್ತುತಿ ಅಥ ಕಥಮಪಿ ಮದ್ರನಸಾಂ ತ್ವದ್ಗುಣ-ಲೇಶೈರ್-ವಿಶೋಧಯಾಮಿ ವಿಭೋ । ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ ॥ 1 ॥ ಆಖಂಡಲ-ಮದ-ಖಂಡನ-ಪಂಡಿತ ತಂಡುಪ್ರಿಯ ಚಂಡೀಶ ವಿಭೋ । ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ ॥ 2 ॥ ಇಭ-ಚರ್ಮಾಂಬರ ಶಂಬರ-ರಿಪುವಪುರ್-ಅಪಹರಣೋಜ್ಜ್ವಲ-ನಯನ ವಿಭೋ । ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ ॥ 3 ॥ ಈಶ ಗಿರೀಶ ನರೇಶ ಪರೇಶ ಮಹೇಶ ಬಿಲೇಶಯ-ಭೂಷಣ ಭೋ । ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ ॥ 4 ॥ ಉಮಯಾ ದಿವ್ಯಸುಮಂಗಳ-ವಿಗ್ರಹ-ಯಾಲಿಂಗಿತ-ವಾಮಾಂಗ ವಿಭೋ । ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ ॥ 5 ॥ ಊರೀಕುರು ಮಾಮ್-ಅಜ್ಞಮ್-ಅನಾಥಂ ದೂರೀಕುರು ಮೇ ದುರಿತಂ ಭೋ । ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ ॥ 6 ॥ ಋಷಿವರ-ಮಾನಸ-ಹಂಸ ಚರಾಚರ-ಜನನ-ಸ್ಥಿತಿಲಯ-ಕಾರಣ ಭೋ । ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ ॥ 7 ॥ ೠಕ್ಷಾಧೀಶ-ಕಿರೀಟ ಮಹೋಕ್ಷಾರೂಢ ವಿಧೃತ-ರುದ್ರಾಕ್ಷ ವಿಭೋ । ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ ॥ 8 ॥ ಲುವರ್ಣದ್ವಂದ್ವಮವೃಂತಸು-ಕುಸುಮಮಿವಾಂಘ್ರೌ ತವಾರ್ಪಯಾಮಿ ವಿಭೋ । ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ ॥ 9 ॥ ಏಕಂ ಸದಿತಿ ಶ್ರುತ್ಯಾ ತ್ವಮೇವ ಸದಸೀತ್ಯುಪಾಸ್ಮಹೇ ಮೃಡ ಭೋ । ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ ॥ 10 ॥ ಐಕ್ಯಂ ನಿಜಭಕ್ತೇಭ್...